Site icon Suddi Belthangady

ನ್ಯಾಯತರ್ಪು ಹಾಗೂ ಕಳಿಯ ಕಾರ್ಯಕ್ಷೇತ್ರದಲ್ಲಿ ಸಂಘದ ಗ್ರೇಡಿಂಗ್ ಆಡಿಟ್

ಬೆಳ್ತಂಗಡಿ: ಬೆಳ್ತಂಗಡಿ ವಲಯದ ನ್ಯಾಯತರ್ಪು ಹಾಗೂ ಕಳಿಯ ಕಾರ್ಯಕ್ಷೇತ್ರದಲ್ಲಿ ಸಂಘದ ಗ್ರೇಡಿಂಗ್ ಆಡಿಟ್ ನಡೆಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ಲೆಕ್ಕ ಪರಿಶೋಧಕ ವಿಭಾಗದ ಯೋಜನಾಧಿಕಾರಿಗಳಾದ ರೂಪಾ.ಜಿ ಜೈನ್ ಮತ್ತು ಕಳಿಯ ಪಂಚಾಯತಿ ಅಧ್ಯಕ್ಷೆ ಸುಭಾಷಿಣಿ, ಮಾಜಿ ಒಕ್ಕೂಟದ ಅಧ್ಯಕ್ಷ ಯಾದವ ಗೌಡ, ಆಂತರಿಕ ಲೆಕ್ಕ ಪರಿಶೋಧಕ ಶಿವರಾಂ, ಬೆಳ್ತಂಗಡಿ ವಲಯದ ಮೇಲ್ವಿಚಾರಕ ಹರೀಶ್ ಗೌಡ, ನ್ಯಾಯತರ್ಪು ಕೂಟದ ಸೇವಾ ಪ್ರತಿನಿಧಿಯಾದ ವಿನೋದ, ಕಳಿಯ ಒಕ್ಕೂಟದ ಸೇವಾ ಪ್ರತಿನಿಧಿಯಾದ ಶಕುಂತಲಾ ಹಾಗೂ ಕೃಪಾ, ಸಿಎಸ್‌ಸಿ ಕೇಂದ್ರದ ವಿ.ಎಲ್.ಇ ಕುಮಾರಿ ದಿವ್ಯಾ, ಸಂಘದ ಕಾರ್ಯದರ್ಶಿಯಾದ ಗಿರಿಯಪ್ಪ ಗೌಡ, ರಾಜೇಶ್ ಪೆಂಬುಡ ಉಪಸ್ಥಿತರಿದ್ದರು.

Exit mobile version