Site icon Suddi Belthangady

ಗೇರುಕಟ್ಟೆ: ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಜಿಷ್ಣು ಕೊರಂಜ ಜವಹಾರ್ ವಿದ್ಯಾಲಯಕ್ಕೆ ಆಯ್ಕೆ

ಗೇರುಕಟ್ಟೆ: ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿ ಜಿಷ್ಣು ಕೊರಂಜ ಜವಹಾರ್ ವಿದ್ಯಾಲಯಕ್ಕೆ ಆಯ್ಕೆಯಾಗಿರುತ್ತಾರೆ.ಮುಂದಿನ 6 ನೇ ತರಗತಿಯಿಂದ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರೆಸಲು ನವೋದಯ ಮುಡಿಪು ನವೋದಯ ವಿದ್ಯಾಲಯಕ್ಕೆ ಸೇರ್ಪಡೆಯಾಗಲಿದ್ದಾರೆ.

ಗೇರುಕಟ್ಟೆ ಕೊರಂಜ ನಿವಾಸಿ ಜಯಪ್ರಕಾಶ್ ಶೆಟ್ಟಿ “ಸುದ್ದಿ ಬಿಡುಗಡೆ” ವಾರಪತ್ರಿಕೆ ಹಾಗೂ ದಿನ ಪತ್ರಿಕೆ ವಿತರಕ ಹಾಗೂ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲಾ ತುಳು ಭಾಷಾ ಶಿಕ್ಷಕಿ ಸಂಧ್ಯಾ ಜಯಪ್ರಕಾಶ್ ಶೆಟ್ಟಿ ದಂಪತಿಗಳ ಪುತ್ರರಾಗಿದ್ದಾರೆ.

Exit mobile version