Site icon Suddi Belthangady

ಮಚ್ಚಿನ: ಬ್ರಹ್ಮಶ್ರೀ ವೇದಮೂರ್ತಿ.ಬಿ ನಾರಾಯಣ ಪುತ್ತುರಾಯ ಇವರ ಶ್ರದ್ಧಾಂಜಲಿ ಕಾರ್ಯಕ್ರಮ

ಮಚ್ಚಿನ ಬ್ರಹ್ಮಶ್ರೀ ವೇದಮೂರ್ತಿ ಬಿ ನಾರಾಯಣ ಪುತ್ತುರಾಯ ಇವರ ಶ್ರದಾಂಜಲಿ ಕಾರ್ಯಕ್ರಮ ಜು.4ರಂದು ಸಮುದಾಯದ ಭವನದಲ್ಲಿ ನಡೆಯಿತು.ಇವರಿಗೆ ಅಮೃತ್ ಭಟ್. ಡಾ.ಕೆ.ಯಸ್ ಬಲ್ಲಾಳ್ ಗೋಪಾಲ ಪೂಜಾರಿ ಸಂಜೀವ ಮೂಲ್ಯ ಇವರ ಅವರ ನೆನಪಿನ ನುಡಿ ನಮನ ಸಲ್ಲಿಸಿದರು.ಮೌನ ಪ್ರಾರ್ಥನೆಯೊಂದಿಗೆ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಶಶಿಧರ ಪುತ್ತುರಾಯ, ನಾರಾಯಣ ಪೂಜಾರಿ, ಶಶಿಧರ ಶೆಟ್ಟಿ, ವಸಂತಿ ಲಕ್ಷ್ಮಣ್ ಹಾಗೂ ಅಪಾರ ಬಂಧು ಬಳಗದವರು ಉಪಸ್ಥಿತರಿದ್ದರು.

Exit mobile version