Site icon Suddi Belthangady

ಕೊಕ್ಕಡ: ವನಮಹೋತ್ಸವ ಕಾರ್ಯಕ್ರಮ

ಕೊಕ್ಕಡ: ಅರಣ್ಯ ಇಲಾಖೆ ವತಿಯಿಂದ ಕೊಕ್ಕಡ ಗ್ರಾಮದ ಪುವಾಜೆ ಬಳಿ ಅಮುಂಜಾದಲ್ಲಿ ಗಿಡಗಳ ನಾಟಿ ಮಾಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಳಂಬಿಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೊಕ್ಕಡ ಪಂಚಾಯತ್ ಸದಸ್ಯರುಗಳಾದ ವಿಶ್ವನಾಥ್ ಕಕ್ಕುದೋಳಿ, ವನಜಾಕ್ಷಿ, ಸೌತಡ್ಕ ಮಹಾಗಣಪತಿ ವ್ಯವಸ್ಥಾಪನ ಸಮಿತಿ ಸದಸ್ಯ ಪುರಂದರ್ ಕಡೀರ, ಅರಣ್ಯ ಇಲಾಖೆ ಉಪವಲಯ ಅರಣ್ಯಧಿಕಾರಿ ಅಶೋಕ್, ಗಸ್ತು ವನಪಾಲಕ ಪ್ರಶಾಂತ್ ಮಾಳಾಗಿ, ರಾಜೇಶ್, ಅರಣ್ಯ ವೀಕ್ಷಕ್ ದಾಮೋದರ್ ಮತ್ತು ದಿನೇಶ್ ಉಪಸ್ಥಿತರಿದ್ದರು.

Exit mobile version