Site icon Suddi Belthangady

ಶ್ರೀ ಧ.ಮಂ.ಪ.ಪೂ ಕಾಲೇಜು – ರಾಷ್ಟ್ರೀಯ ಸೇವಾ ಯೋಜನೆಯ ನಾಯಕ ಸುದರ್ಶನ ನಾಯಕ್ ಹಾಗೂ ನಾಯಕಿಯಾಗಿ ದಕ್ಷಾ ಆಯ್ಕೆ

ಉಜಿರೆ: ಶ್ರೀ ಧ.ಮಂ.ಪ. ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕನಾಗಿ ದ್ವಿತೀಯ ವಾಣಿಜ್ಯ ಶಾಸ್ತ್ರದ ಸುದರ್ಶನ ನಾಯಕ್ ಹಾಗೂ ನಾಯಕಿಯಾಗಿ ದ್ವಿತೀಯ ವಾಣಿಜ್ಯ ಶಾಸ್ತ್ರದ ದಕ್ಷಾ ಆಯ್ಕೆಯಾಗಿದ್ದಾರೆ.

ವಿವಿಧ ಸಮಿತಿಯ ಸದಸ್ಯರಾಗಿ ಶೈಕ್ಷಣಿಕ ಸಮಿತಿಯಿಂದ ಜಿತೇಶ್, ಸೃಷ್ಠಿ ಎಸ್. ಎಲ್, ಶ್ರೇಯಾ, ಗೌತಮ್. ವರದಿ ಸಮಿತಿಯಿಂದ ಮಹಾಲಕ್ಷ್ಮೀ, ಶ್ರೇಯಸ್, ನಿರಂತ್ ಜೈನ್, ಹಂಸಾ, ಭಾರ್ಗವಿ, ಸಮ್ಮದ್. ಸಭಾ ಕಾರ್ಯಕ್ರಮ ಸಮಿತಿಯಿಂದ ಸಮರ್ಥ ಪಾಟೀಲ್, ಅಕ್ಷತಾ ಎಂ.ಜಿ. ಸಾಂಸ್ಕೃತಿಕ ಸಮಿತಿಯಿಂದ ಪ್ರಥಮ್ ಜೈನ್, ಪ್ರಿಯದರ್ಶಿನಿ, ವೇದಿಕಾ, ಹರ್ಷಿತಾ, ದುತಿಯಾ, ಸ್ವಾತಿ, ಧನುಷ್. ಶ್ರಮದಾನ ಸಮಿತಿಯಿಂದ ಕಿಶೋರ್ ಪಾಟೀಲ್, ಸರಣ್ಯಾ, ಆದಿತ್ಯ, ಸೌಜನ್ಯಾ ಆಯ್ಕೆಯಾಗಿರುತ್ತಾರೆ.

Exit mobile version