Site icon Suddi Belthangady

ಒಡಿಸ್ಸಾದಲ್ಲಿ ಹೃದಯಾಘಾತದಿಂದ ಪ್ರೀತೇಶ್ ನಿಧನ

ಬೆಳ್ತಂಗಡಿ: ಮಂಗಳೂರು ಬಜಪೆಯ ನಿವಾಸಿ ಶರತ್ಚಂದ್ರ ಮತ್ತು ಜಯಂತಿ ಅವರ ಪುತ್ರ ಬೆಳ್ತಂಗಡಿಯ ವಿಜಯಕುಮಾರ್ ಮತ್ತು ವಾಣಿ (ವಿಜಯವಾಣಿ) ಇವರ ಪುತ್ರಿ ಸ್ವಾತಿಯವರ ಪತಿ ಪ್ರೀತೇಶ್ ರವರು ಜೂ.29ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ಇವರು ಒಡಿಸ್ಸಾದಲ್ಲಿ ಉದ್ಯೋಗದಲ್ಲಿದ್ದರು.

ಇವರ ಅಂತಿಮ ಕ್ರಿಯೆ ಜುಲೈ 1ರಂದು ಶನಿವಾರ ಬೆಳಿಗ್ಗೆ 9.30 ಗಂಟೆಗೆ ಬಜಪೆಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

Exit mobile version