Site icon
Suddi Belthangady

ಕರ್ನಾಟಕ ಶಾಸ್ತ್ರೀಯ ಸಂಗೀತ ಗ್ರೇಡ್ ಪರೀಕ್ಷೆ-ಮಾಸ್ಟರ್ ಆಕಾಶ ಕೃಷ್ಣ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಬೆಳ್ತಂಗಡಿ: 2022 ಡಿಸೆಂಬರ್ ತಿಂಗಳಲ್ಲಿ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿಯವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆಕಾಶ ಕೃಷ್ಣ ಶೇ.97.75 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಎಸ್.ಡಿ.ಎಂ (ಸಿಬಿಎಸ್‌ಇ) ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಯಾಗಿರುವ ಆಕಾಶ ಕೃಷ್ಣ ಡಾ|| ವಿದುಷಿ ಸುಚಿತ್ರ ಹೊಳ್ಳ ಪುತ್ತೂರು ಇವರ ಶಿಷ್ಯ ಹಾಗೂ ಸಂಧ್ಯಾ.ಕೆ.ಭಟ್ ಹಾಗೂ ಕೇಶವ ಭಟ್ ಪೇರಡ್ಕ ಗರ್ಡಾಡಿ ಇವರ ಪುತ್ರ.

Exit mobile version