Site icon Suddi Belthangady

ಧರ್ಮಸ್ಥಳ : ಕನ್ಯಾಡಿ ಉದ್ಯಮಿ ಜಯಂತ್ ರಾವ್ ನಿಧನ

ಧರ್ಮಸ್ಥಳ: ಕನ್ಯಾಡಿ ಜಯಂತ್ ರಾವ್ (64ವ) ರವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಜೂ.3 ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಕನ್ಯಾಡಿ ಕುಟುಂಬದ ಕೆಳಗಿನಮನೆ “ದೀಪಿಕಾ ನಿವಾಸ” ದಲ್ಲಿ ವಾಸವಾಗಿದ್ದು, ಇವರ ಪತ್ನಿ ಸುಜಯ, ಮಗ ದೀಕ್ಷಿತ್ ರಾವ್, ಮಗಳು ಡಾ.ದೀಪಿಕಾ ರಾವ್ ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.

Exit mobile version