Site icon Suddi Belthangady

ಸ್ವರ ಕಿರಣ ಸಂಗೀತ ಶಾಲೆ ಉದ್ಘಾಟನೆ

ಬೆಳ್ತಂಗಡಿ: ಸ್ವರ ಕಿರಣ ಸಂಗೀತ ಶಾಲೆಯನ್ನು ನಾಗೇಂದ್ರನಾಥ್ ನಾಯಕ್ ಅವರು ಮೇ.28 ರಂದು ಬೆಳ್ತಂಗಡಿಯಲ್ಲಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಸುನೀಲ್ ಶೆಣೈ, ಪೈ ಸ್ವೀಟ್ಸ್ ನಾರಾಯಣ ಪೈ ಹಾಗೂ ಲಕ್ಷ್ಮಿ ಪೈ, ರಮೇಶ್ ನಾಯಕ್, ಮೋಹಿನಿ ಅನಂತ್ ನಾಯಕ್, ಕಣ್ಣಾಜೆ ಪುರುಷೋತ್ತಮ ಶೆಣೈ, ಸಚ್ಚಿಂದ್ರನಾಥ್ ನಾಯಕ್, ಮಚ್ಚೆಂದ್ರನಾಥ್ ನಾಯಕ್, ಕಮಲಾಕ್ಷ, ಗಣೇಶ್ ಪೈ, ಶೈಲಜಾ ಭಟ್ ಉಪಸ್ಥಿತರಿದ್ದರು.ಓಜಸ್ವಿ ಪ್ರಾರ್ಥಿಸಿ, ಜೆಸಿಐ ಕೇಶವ್ ಪೈ ನಿರೂಪಿಸಿದರು.

Exit mobile version