Site icon Suddi Belthangady

ಉಜಿರೆ ಸಂತಾನ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮೈಸೂರು ಅರಸರ ಕುಟುಂಬಸ್ಥರ ಭೇಟಿ

ಉಜಿರೆ: ಉಜಿರೆಯ ಸಂತಾನ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮೈಸೂರಿನ ಅರಸರ ಕುಟುಂಬಸ್ಥರಾದ ಲಿಂಗರಾಜು ಅರಸು, ವಿಶ್ವರಾಜು ಅರಸು ಮತ್ತು ಮನೆಯವರು ಮೇ.23 ರಂದು ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದವನ್ನು ಸ್ವೀಕಾರ ಮಾಡಿಕೊಂಡರು. ಸಂತಾನ ಸುಬ್ರಹ್ಮಣ್ಯ ಕ್ಷೇತ್ರದ ಮುಖ್ಯಸ್ಥ ರವೀಂದ್ರ ಒಪ್ಪಂತಾಯ ಸ್ವಾಗತಿಸಿ ಗೌರವಿಸಿದರು.

Exit mobile version