Site icon Suddi Belthangady

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರಂಗಪೂಜೆ ಮತ್ತು ಮಹೋತ್ಸವ

ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ.20ರಂದು ಮಹಾರಂಗಪೂಜೆ ಮತ್ತು ಮಹೋತ್ಸವ ನಿಟ್ಟಡೆ ಬೊಳ್ಳಾಜೆ ಯಶು ನಿವಾಸ ವಸಂತ ದೇವಾಡಿಗ ಮತ್ತು ಮಕ್ಕಳ ಸೇವೆಯಾಗಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ. ಏನ್. ಪುರುಷೋತ್ತಮ ರಾವ್, ಸದಸ್ಯರು, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.ಉತ್ಸವದ ಬಳಿಕ ಅನ್ನದಾನ ನಡೆಯಿತು.

Exit mobile version