Site icon Suddi Belthangady

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಭಜನಾ ಕಾರ್ಯಕ್ರಮ

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ.17ರಿಂದ 22ರ ವರೆಗೆ ನಡೆಯುತ್ತಿದ್ದು, ಇಂದು ಭಜನಾ ಕಾರ್ಯಕ್ರಮವು ನಡೆಯಿತು.

ಭಜನಾ ಕಾರ್ಯಕ್ರಮಕ್ಕೆ ಭಾಗವಹಿಸುವ ತಂಡಗಳು: ಶ್ರೀ ಉಮಾಪಂಚಲಿಂಗೇಶ್ವರ ಭಜನಾ ಮಂಡಳಿ ಅಪ್ಪೆಲ, ಅಖಿಲಾ ಭಾರತ ಅಯ್ಯಪ್ಪ ಸೇವಾ ಸಂಘ(ರಿ) ನೆರಿಯ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಬಾಂಜಾರು, ಶ್ರೀ ಕುಂಭಶ್ರೀ ಭಜನಾ ಮಂಡಳಿ ದೊರ್ತಾಡಿ ಕೊಯಕ್ಕುರಿ ಕೊಪ್ಪ, ಶ್ರೀ ಉಳ್ಳಾಯ ಉಳ್ಳಾಲ್ತಿ ಭಜನಾ ಮಂಡಳಿ ತಂಡ ಬೀಟಿಗೆ ಚಾರ್ಮಾಡಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.

Exit mobile version