Site icon Suddi Belthangady

ಕೊಕ್ಕಡದಲ್ಲಿ ಧಾರಕಾರ ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

ಕೊಕ್ಕಡ: ಕೊಕ್ಕಡ ಜೋಡುಮಾರ್ಗ ನಿವಾಸಿ ಗೋಪಾಲಕೃಷ್ಣ ಭಟ್ ರ ಮನೆಯ ಶೀಟ್ ಛಾವಣಿ ಮೇ.12 ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಹಾನಿಯಾಗಿದೆ.
ವೃದ್ಧ ದಂಪತಿ ವಾಸ್ತವ್ಯವಿದ್ದು, ಇದುವರೆಗೂ ಸ್ಥಳಕ್ಕೆ ಬಾರದ ಪಂಚಾಯತ್ , ತಾಲೂಕು ಆಡಳಿತ ಅಧಿಕಾರಿಗಳು.

ಅದೃಷ್ಟವಶಾತ್ ಪ್ರಾಣಾಪಾಯದಿಂದ ವೃದ್ಧ ದಂಪತಿ ಪಾರಾಗಿದ್ದಾರೆ.

Exit mobile version