Site icon Suddi Belthangady

ಹರೀಶ್ ಪೂಂಜಾರ ಗೆಲುವನ್ನು ಸಂಭ್ರಮಿಸಲು ಮತ್ತು ಸ್ವಾಗತಿಸಲು ಪುಂಜಾಲಕಟ್ಟೆಯಲ್ಲಿ ಸೇರಿರುವ ಕಾರ್ಯಕರ್ತರು

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿಧಾನ ಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ್ದು, ಹರೀಶ್ ಪೂಂಜಾರ ಗೆಲುವನ್ನು ಸಂಭ್ರಮಿಸಲು ಮತ್ತು ಸ್ವಾಗತಿಸಲು ಬೆಳ್ತಂಗಡಿ ತಾಲೂಕಿನ ಜನ ಪುಂಜಾಲಕಟ್ಟೆ ದೈಕಿನಕಟ್ಟೆ ಸೇರಿ ಸ್ವಾಗತಿಸಲು ಸಿದ್ಧತೆ ನಡೆಯುತ್ತಿದೆ.

Exit mobile version