Site icon Suddi Belthangady

ಇಂದು ಸುರಿದ ಧಾರಾಕಾರ ಮಳೆಗೆ ನಾರ್ಯ ಆರಿಕೋಡಿಯ ವಿಮಲಾಕ್ಷರ ಮನೆಗೆ ಹಾನಿ

ಧರ್ಮಸ್ಥಳ: ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಧರ್ಮಸ್ಥಳ ಗ್ರಾಮದ ನಾರ್ಯ ಆರಿಕೋಡಿಯ ವಿಮಲಾಕ್ಷ ಗೌಡರ ಮನೆಗೆ ಹಾನಿಯಾಗಿದೆ. ಮನೆಯ ಹಿಂದಿನ ಭಾಗದ ಸೀಟ್ ಸಂಪೂರ್ಣವಾಗಿ ಕೆಳಗೆ ಬಿದ್ದಿದ್ದು ಇದನ್ನು ತಿಳಿದ ಪಂಚಾಯಿತಿ ಸದಸ್ಯ ಸುಧಾಕರ್ ಗೌಡ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಶಾಸಕರಿಗೆ ತಿಳಿಸಿ ಇದಕ್ಕೆ ಬೇಕಾದ ತಾತ್ಕಾಲಿಕ ಪರಿಹಾರವನ್ನು ಒದಗಿಸಿದ್ದಾರೆ ಎಂದು ವರದಿಯಾಗಿದೆ

Exit mobile version