Site icon Suddi Belthangady

ಉಜಿರೆ ಶ್ರೀ ಕೃಷ್ಣಾನುಗ್ರಹದಲ್ಲಿ ಜಾಂಬವತಿ ಕಲ್ಯಾಣ

ಉಜಿರೆ: ಉಜಿರೆಯ ಶ್ರೀಮತಿ ಸಂಧ್ಯಾ ಮತ್ತು ಶ್ಯಾಮಪ್ರಸಾದ್ ಆಚಾರ್ಯರ ಪುತ್ರ ಸಮರ್ಥ ಅವರ ಬ್ರಹ್ಮೋಪದೇಶ ಪ್ರಯುಕ್ತ ಮೇ.6ರಂದು ಕನ್ಯಾಡಿ ಯಕ್ಷಭಾರತಿ ವತಿಯಿಂದ ಉಜಿರೆ ಶ್ರೀ ಕೃಷ್ಣಾ ನುಗೃಹ ಸಭಾಭವನದಲ್ಲಿ ಜಾಂಬವತಿ ಕಲ್ಯಾಣ ಪ್ರಸಂಗದ ಯಕ್ಷಗಾನ ಬಯಲಾಟ ಭಾಗವತ ಮಹೇಶ್ ಕನ್ಯಾಡಿ ಹಾಡುಗಾರಿಕೆಯಲ್ಲಿ ಪ್ರದರ್ಶಿಸಲ್ಪಟ್ಟಿತು.

Exit mobile version