Site icon Suddi Belthangady

ಮಾಲಾಡಿ: ರಕ್ಷಿತ್ ಶಿವರಾಂ ಪರ ಬಿರುಸಿನ ಮತಯಾಚನೆ

ಮಡಂತ್ಯಾರು: ಮಾಲಾಡಿ ಗ್ರಾಮದ ಮೂಡಬೆಟ್ಟುವಿನಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಪರವಾಗಿ ಕಾರ್ಯಕರ್ತರು ಬಿರುಸಿನ ಮತಯಾಚನೆ ನಡೆಸಿದರು.

Exit mobile version