Site icon Suddi Belthangady

ಉಜಿರೆಯಲ್ಲಿ ಚಿನ್ನಾರಿ ಮುತ್ತ ರಕ್ಷಿತ್ ಶಿವಾರಂ ಪರ ಚುನಾವಣಾ ಪ್ರಚಾರ

ಉಜಿರೆ: ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವಾರಂ ಪರ ನಟ ವಿಜಯ ರಾಘವೇಂದ್ರ ಉಜಿರೆ ಪೇಟೆಯ ಅಂಗಡಿ ಮಳಿಗೆಗಳಲ್ಲಿ ಚುನಾವಣ ಪ್ರಚಾರವನ್ನು ನಡೆಸುತ್ತಿದ್ದಾರೆ.

ರಕ್ಷಿತ್ ಶಿವಾರಂ ಅವರ ಗೆಲುವು ಬಹಳ ಮುಖ್ಯ,ಜನರು ರಕ್ಷಿತ್ ಶಿವಾರಂ ಪರ ಒಲವು ತೋರಿದ್ದಾರೆ‌, ಗೆಲ್ಲುತ್ತಾರೆ ಎಂಬ ಭರವಸೆ ಹಾಗೂ ಆಶಯ ಇದೆ ಎಂದು ಮಾಧ್ಯಮದೊಂದಿಗೆ ಹೇಳಿದರು.

Exit mobile version