Site icon Suddi Belthangady

ಕಳಿಯ ಗ್ರಾಮ ಬಿಜೆಪಿ ಪಕ್ಷದ ಮಹಾ ಸಂಪರ್ಕ ಅಭಿಯಾನದ ಹಾಗೂ ಮತಯಾಚನೆ

ಗೇರುಕಟ್ಟೆ : ಕಳಿಯ ಗ್ರಾಮ ಶಕ್ತಿ ಕೇಂದ್ರದ ವತಿಯಿಂದ ಮನೆ,ಮನೆಗೆ ತೆರಳಿ ಮತಯಾಚನೆ ಅಭಿಯಾನ ಹಾಗೂ ಪ್ರಣಾಳಿಕೆ ಪತ್ರ ನೀಡುವ ಮೂಲಕ ಎ.30 ರಂದು ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಕಳಿಯ ಗ್ರಾಮ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ್ ಪೂಜಾರಿ ಮೇರ್ಲ, ಕಾರ್ಯದರ್ಶಿ ಯಶೋಧರ ಗೌಡ ಹೀರ್ಯ,ಚುನಾವಣಾ ಪ್ರಭಾರಿಬಾಲಕೃಷ್ಣ ಗೌಡ ಬಿರ್ಮೋಟ್ಟು,ಕಳಿಯ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರಾದ ರಕ್ಷಿತ್ ಬಾಕಿಮಾರ್,ಪದ್ಮನಾಭ ಕಲ್ಕುರ್ಣಿ,ವಿನೋದ್ ಹೀರ್ಯ,ದೀಕ್ಷಿತ್ ಹೀರ್ಯ,ತಾರಾನಾಥ ಬಳ್ಳಿದಡ್ಡ,ಜಯಶ್ರೀ ಕೆ.ಬಿ.ರೋಡ್,ಬಿ. ಜೈನ್ ಪರಪ್ಪು ಉಪಸ್ಥಿತರಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.

Exit mobile version