Site icon Suddi Belthangady

ಬೆಳ್ತಂಗಡಿ: ಕಲ್ಲೇರಿಯಲ್ಲಿ ದ್ವೀಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ -ಓರ್ವ ಮೃತ್ಯು

ಪುತ್ತೂರು: ಬೆಳ್ತಂಗಡಿಯ ಕಲ್ಲೇರಿಯಲ್ಲಿ ದ್ವೀಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಜಾಫರ್ ಬೆಳ್ತಂಗಡಿ ಮೃತಪಟ್ಟಿದ್ದಾರೆ.

ಜಾಫರ್ ಬೆಳ್ತಂಗಡಿ ತಾಲೂಕಿನ ಕಲೆಂಜಿಬೈಲಿನ ನಿವಾಸಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸ್ ಉಪ್ಪಿನಂಗಡಿ ಮತ್ತು ಹೊಯ್ಸಳ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version