Site icon Suddi Belthangady

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಧರ್ಮಸ್ಥಳಕ್ಕೆ ಭೇಟಿ-ಹರ್ಷೇಂದ್ರ ಕುಮಾರ್ ಅವರಿಂದ ಆಶೀರ್ವಾದ

ಧರ್ಮಸ್ಥಳ: ಬಿಜೆಪಿಯ ಟಿಕೆಟ್ ಘೋಷಣೆಗೂ ಮೊದಲೇ ಏಪ್ರಿಲ್ 9ರಂದು ಧರ್ಮಸ್ಥಳಕ್ಕೆ ಭೇಟಿಯಾಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿದರು.ತನ್ನ ಗೆಳೆಯ ನವಶಕ್ತಿಯ ರಾಜೇಶ್ ಶೆಟ್ಟಿಯವರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಯಶ್ ಪಾಲ್ ಸುವರ್ಣ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ವೇಳೆ ಉಜಿರೆಯ ಉದ್ಯಮಿ ರವಿಚಕ್ಕಿತ್ತಾಯ, ಯಶ್ ಪಾಲ್ ಸುವರ್ಣರ ಸಂಬಂಧಿಕರು ಉಪಸ್ಥಿತರಿದ್ದರು.

Exit mobile version