Site icon Suddi Belthangady

ಮೆಲಂತಬೆಟ್ಟು ಭಗವತಿ ಕ್ಷೇತ್ರಕ್ಕೆ ಶಾಸಕ ಪೂಂಜ:ಪ್ರಾರ್ಥನೆ:ಪ್ರಸಾದ ಸ್ವೀಕಾರ

ಮೆಲಂತಬೆಟ್ಟು: ಶ್ರೀ ಭಗವತಿ ಅಮ್ಮ ದೇವಸ್ಥಾನ, ಮೇಲಂತಬೆಟ್ಟು ಇದರ ಬ್ರಹ್ಮಕಲಶೋತ್ಸವದ ಅಂಗವಾಗಿ ಶಾಸಕ ಹರೀಶ್ ಪೂಂಜ ಶುಕ್ರವಾರ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ಆಶೀರ್ವಾದ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು.


ದೇವಾಲಯದ ಪ್ರಮುಖರು ದೇವರ ಮುಂದೆ ಪ್ರಾರ್ಥಿಸಿ ಶಾಸಕರಿಗೆ ಗಂಧ ಪ್ರಸಾದ ನೀಡಿ ಗೌರವಿಸಿದರು.

Exit mobile version