Site icon Suddi Belthangady

ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಗೆ ಎಲ್ ಐ ಸಿ ವತಿಯಿಂದ ಶಾಲಾ ಬಸ್ ಕೊಡುಗೆ

ಉರುವಾಲು :ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಗೆ ಭಾರತೀಯ ಜೀವ ವಿಮಾ ನಿಗಮ ಜಿ ಜೆ ಎಫ್ ನಿಂದ ಶಾಲಾ ಬಸ್ ನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಜೀವ ವಿಮಾ ನಿಗಮದ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್, ಯಂ ಯಂ. ರಮೇಶ್ ಭಟ್, ಮ್ಯಾನೇಜರ್ ಸೇಲ್ಸ್, ಸದಾಶಿವ ಭಟ್, ಬಂಟ್ವಾಳ ಚೀಫ್ ಮ್ಯಾನೇಜರ್ ನಾರಾಯಣ ಗೌಡ, ಉಡುಪಿ ವಿಭಾಗದ ಮ್ಯಾನೇಜರ್ ಕ್ಲೈಮ್ಸ್ ಆರ್. ಯಸ್. ಸಾಮಗ, ಬೆಳ್ತಂಗಡಿ ಶಾಖಾಧಿಕಾರಿ ವಿ.ಎಸ್.ಕುಮಾರ್, ರಾಮಚಂದ್ರಾಪುರ ಮಠದ ಆಡಳಿತ ಖಂಡ ಸಂಚಾಲಕ ನಾರಾಯಣ ಭಟ್ ಹಾರಕೆರೆ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ದಿವಾಕರ ಶಾಸ್ತ್ರೀ, ಕಾರ್ಯದರ್ಶಿ ಡಾ. ಗಣಪತಿ ಭಟ್ ಕುಳಮರ್ವ,ಅಭಿವೃದ್ಧಿ ಅಧಿಕಾರಿಗಳಾದ ಉದಯ ಶಂಕರ, ಟಿ. ಡಿ. ರಾಘವೇಂದ್ರ, ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಿತಾ ಕೆ ಆರ್, ಶಾಲಾ ಪೋಷಕರು ಉಪಸ್ಥಿತರಿದ್ದರು.

Exit mobile version