Site icon Suddi Belthangady

ಬರೆಂಗಾಯ ನಿಸರ್ಗ ಯುವಜನೇತರ ಮಂಡಲದ ಕಾರ್ಯಕರ್ತರು ಹಾಗೂ ಊರವರಿಂದ ದೀಪಿಕಾ ಎಂ ರವರ ಚಿಕಿತ್ಸೆಗಾಗಿ ಧನಸಹಾಯ

ನಿಡ್ಲೆ : ಇಲ್ಲಿಯ ಬರೆಂಗಾಯ ಮಜಲಿಮಾರು ಸಂಜೀವ ಗೌಡರ ಪುತ್ರಿ ಕುಮಾರಿ ದೀಪಿಕಾ ಎಂ. ರವರ ” ಅಸ್ತಿಮಜ್ಜೆ ಶಸ್ತ್ರಚಿಕಿತ್ಸೆ” ಗಾಗಿ ನಿಡ್ಲೆ ನಿಸರ್ಗ ಯುವಜನೇತರ ಮಂಡಲ ಬರೆಂಗಾಯದ ಕಾರ್ಯಕರ್ತರು ಹಾಗೂ ಊರವರಿಂದ ರೂ. 2,53,500 ( ಎರಡು ಲಕ್ಷ ದ ಐವತ್ತಾಮೂರು ಸಾವಿರದ ಐನ್ನೂರು ) ರೂ. ಗಳನ್ನು ಒಟ್ಟು ಸೇರಿಸಿ ಮಂಡಲದ ಪದಾಧಿಕಾರಿಗಳು ಕಾರ್ಯಕರ್ತರು ಅವರ ಮನೆಗೆ ತೆರಳಿ ಚೆಕ್ ಹಸ್ತಾಂತರಿಸಿದರು.

Exit mobile version