Site icon Suddi Belthangady

ಬೆಳ್ತಂಗಡಿ ತಾಲೂಕಿಗೆ ನೂತನ ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ಅಧಿಕಾರ ಸ್ವೀಕಾರ: ಸುದ್ದಿಯಿಂದ ಫಲಕ ಕೊಟ್ಟು ಸ್ವಾಗತ

ಬೆಳ್ತಂಗಡಿ: ಬೆಳ್ತಂಗಡಿಗೆ ಆಗಮಿಸಿರುವ ನೂತನ ತಹಶೀಲ್ದಾರ್ ಟಿ.‌ಸುರೇಶ್ ಕುಮಾರ್ ಮಾ.6 ರಂದು ಅಧಿಕಾರ ಸ್ವೀಕರಿಸಿದ್ರು. ಚಿತ್ರದುರ್ಗದ ಮೊಳಕಾಲ್ಮೂರು ತಹಶೀಲ್ದಾರ್ ಆಗಿ ಸೇವೆಯಲ್ಲಿದ್ದ ಟಿ.ಸುರೇಶ್ ಕುಮಾರ್ ಚುನಾವಣೆ ಹಿನ್ನಲೆಯಲ್ಲಿ ವರ್ಗಾವಣೆಗೊಂಡು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಸುದ್ದಿಯಿಂದ ಭ್ರಷ್ಟಾಚಾರ ವಿರೋಧಿ ಫಲಕ ನೀಡಿ ಸ್ವಾಗತ
ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ರವರನ್ನು ಭ್ರಷ್ಟಾಚಾರ ವಿರೋಧಿ ಫಲಕ ನೀಡಿ ಸುದ್ದಿ ತಂಡ ಸ್ವಾಗತಿಸಿತು. ಈ ವೇಳೆ ಸುದ್ದಿಯ ಸಂತೋಷ್ ಕುಮಾರ್ ಶಾಂತಿನಗರ ಮತ್ತು ದಾಮೋದರ್ ದೊಂಡೋಲೆ ಉಪಸ್ಥಿತರಿದ್ದರು.

Exit mobile version