Site icon Suddi Belthangady

ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಗೆ ಅಳದಂಗಡಿಯಲ್ಲಿ ಚಾಲನೆ

ಅಳದಂಗಡಿ : ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಆಯೋಜಿಸಿದ ಕರಾವಳಿ ಪ್ರಜಾಧ್ವನಿ ಯಾತ್ರೆ ಮಾ.3ರಂದು ಅಳದಂಗಡಿಯ ಬಸ್ ಸ್ಟಾಂಡ್ ಬಳಿ ಜರಗಿತು.

ಕರ್ನಾಟಕ ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕರಾದ ಕೆ ವಸಂತ ಬಂಗೇರ, ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಉಸ್ತುವಾರಿ ಕೃಷ್ಣ ಮೂರ್ತಿ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಶಶಿಧರ್ ಹೆಗ್ಡೆ, ರಾಜಶೇಖರ್ ಅಜ್ರಿ, ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ಶ್ರೀಮತಿ ನಮಿತಾ, ಸಾಹುಲ್ ಹಮೀದ್, ಪ್ರಶಾಂತ್ ವೇಗಸ್, ಸುಭಾಷ್ ರೈ ಆಶ್ರಫ್ ನೆರಿಯ, ಪಿ.ಕೆ ರಾಜು ಪೂಜಾರಿ, ಶಿಲ್ಪಾ ಕಾಶಿಪಟ್ಣ, ರವೀಂದ್ರ ಪೂಜಾರಿ ಬಾಂದೊಟ್ಟು, ಸತೀಶ್ ಕಾಶಿಪಟ್ಣ, ಅಭಿನಂದನ್ ಹರೀಶ್ ಕುಮಾರ್, ಮನೋಹರ್ ಇಳಂತಿಲ, ಸೂರ್ಯ ನಾರಾಯಣ ಡಿ.ಕೆ, ಸಂಜೀವ ಪೂಜಾರಿ ಕೊಡಂಗೆ ,ಬಿ.ಕೆ. ವಸಂತ, ಪ್ರಶಾಂತ್ ವೇಗಸ್, ಸುಭಾಶ್ಚಂದ್ರ ರೈ, ಕೆ.ಪ್ರವೀಣ್ ಪಿಂಟೊ, ಹರಿಪ್ರಸಾದ್ , ವಿನ್ಸೆಂಟ್ ಡಿಸೋಜ, ಪದ್ಮಾನಾಭ ಸಾಲ್ಯಾನ್, ಅಶೋಕ್ ಭಂಡಾರಿ, ಮಹಮ್ಮದ್ ಶಾಫಿ, ಪಿ.ಸಿ ಮ್ಯಾಥ್ಯು, ಜಗದೀಶ್, ಅಜಯ್, ಯಶೋಧ ನಾರಾವಿ, ಪ್ರವೀಣ್ ಫೆರ್ನಾಂಡಿಸ್, ಕೇಶವ ಬೆಳಾಲು, ಸುಮಿತ್ರಾ, ಸತೀಶ್ ನಮನ, ಅಬ್ದುಲ್ ರಹಿಮಾನ್ ಪಡ್ಪು,ಪದ್ಮನಾಭ ಸಾಲಿಯಾನ್, ವಿನ್ಸೆಂಟ್ ಡಿಸೋಜ, ದಿವಾಕರ ಭಂಡಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.

Exit mobile version