Site icon Suddi Belthangady

ಉಜಿರೆ: ನಾಟಿ ವೈದ್ಯೆ ಶ್ರೀಮತಿ ನಾಗವೇಣಿ ಕೆದಿಲಾಯ ನಿಧನ

ಉಜಿರೆ ಅಜಿತ್ ನಗರ ಸಪ್ತಮಿ ನಿವಾಸಿ ಶ್ರೀಮತಿ ನಾಗವೇಣಿ ಕೆದಿಲಾಯ (89ವ) ಅವರು ಫೆ.15ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಇವರು ನಾಟಿ ವೈದ್ಯೆಯಾಗಿ ಜನಪ್ರಿಯರಾಗಿದ್ದರು.

ಮೃತರು ನಾಲ್ವರು ಪುತ್ರರಾದ ಕರ್ನಾಟಕ ಬ್ಯಾಂಕ್ ನಿವೃತ್ತ ಪ್ರಬಂಧಕ ಮೋಹನ್ ಕೆದಿಲಾಯ, ಮುಂಬಯಿಯ ನಿವೃತ್ತ ಪ್ರೊಫೆಸರ್ ಸತೀಶ್ ಕೆದಿಲಾಯ, ನಿವೃತ್ತ ಮುಖ್ಯ ಶಿಕ್ಷಕ ಹರ್ಷಕುಮಾರ್ ಮತ್ತು ಹಾಸನದ ಉದ್ಯಮಿ ಜಗದೀಶ್ ಕೆದಿಲಾಯ ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.

Exit mobile version