Site icon Suddi Belthangady

ಗೇರುಕಟ್ಟೆ : ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಗೇರುಕಟ್ಟೆ : ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ಗೇರುಕಟ್ಟೆ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಮೂರುಗೋಳಿ, ಪ್ರಧಾನ ಕಾರ್ಯದರ್ಶಿ ರಮೇಶ್ ಪ್ರಭು, ಖಜಾಂಚಿ ಯಶೋಧರ ಅಳಕೆ, ಉಪಾಧ್ಯಕ್ಷರಾಗಿ ರಾಘವ ಪದ್ಮುಂಜ ಹಾಗೂ ಜ್ಯೋತಿ ಮಧ್ವರಾಜ್ ಗೇರುಕಟ್ಟೆ, ಜೊತೆ ಕಾರ್ಯದರ್ಶಿ ಸುಖಲತಾ ಉರುವಾಲು ಪದವು, ಸಂಘಟನಾ ಕಾರ್ಯದರ್ಶಿ ಗಳಾಗಿ ಮೀನಾಕ್ಷಿ ಕರಾಯ, ವಿಶಾಲಾಕ್ಷಿ ಕಣಿಯೂರು, ವಿನೋದ ತಣ್ಣೀರುಪಂಥ, ಆಶಾಲತಾ, ಅಶ್ವಿನಿ, ದಿವ್ಯ ಇಳಂತಿಲ, ಸುಖಲತಾ ಬಾರ್ಯ, ತಾಲೂಕು ಸಮಿತಿಗೆ ಕುಶಾಲಪ್ಪ ಗೌಡ ಗೇರುಕಟ್ಟೆ, ರವೀಂದ್ರ ಮೂಲ್ಯ, ತುಂಗಪ್ಪ ಪೂಜಾರಿ, ಪ್ರೇಮ ಗೇರುಕಟ್ಟೆ, ಹರಿಣಾಕ್ಷಿ ಆಯ್ಕೆಯಾದರು. 20 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

Exit mobile version