Site icon Suddi Belthangady

ಮಿತ್ರ ಯುವಕ ಮಂಡಲ ಅರಳಿ ಉಜಿರೆ ನೂತನ ಸಮಿತಿ ಆಯ್ಕೆ

ಉಜಿರೆ: ಮಿತ್ರ ಯುವಕ ಮಂಡಲ(ರಿ) ಅರಳಿ ಉಜಿರೆ‌ ಇದರ ವಾರ್ಷಿಕ ಮಹಾಸಭೆಯು ನಡೆದು ಸಂಘದ 27ನೇ ವರ್ಷದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಘವ ಗೌಡ ಅರಳಿ(ಯುವರಾಜ್), ಉಪಾಧ್ಯಕ್ಷರಾಗಿ ಗಣೇಶ್ ತಾರಿದಡಿ, ಕಾರ್ಯದರ್ಶಿಯಾಗಿ ರಾಜೇಶ್ ಖಂಡಿಗ, ಕೋಶಾಧಿಕಾರಿಯಾಗಿ ವಿನಯ್ ಸಾಲಿಯನ್, ಜೊತೆ ಕಾರ್ಯದರ್ಶಿ ಮನೀಶ್ ಅರಳಿ, ಕ್ರೀಡಾ ಸಲಹೆಗಾರರಾಗಿ ಶೇಖರ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚರಣ್ ಅರ್ಬಿ, ಸಲಹೆಗಾರರು ಸುನೀಲ್ ನಾನಿಲ್ದಡಿ, ಸುಧೀರ್ ಪೆರ್ಲ, ಗೌರವ ಸಲಹೆಗಾರರಾಗಿ ಸುಂದರ ಬಂಗೇರ, ಮತ್ತು ಶ್ರೀಧರ ಬೆಟ್ಟು ಇವರು ಆಯ್ಕೆಯಾಗಿದ್ದಾರೆ.

Exit mobile version