Site icon Suddi Belthangady

ಚಿತ್ರದುರ್ಗದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ತಂಡದಿಂದ ಜಮಾಲಾಬಾದ್ ಕೋಟೆ (ನರಸಿಂಹ ಗಢ) ಏರುವ ಸಾಹಸ

ಬೆಳ್ತಂಗಡಿ : ಚಿತ್ರದುರ್ಗದ ಕೋಟೆ ಮುಂಭಾಗಾದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮತ್ತು ಇತರ 8 ಮಂದಿ ನಡ ಜಮಲಾಬಾದ್ ಕೋಟೆ (ನರಸಿಂಹ ಗಢ) ಗೆ ಏರುವ ಸಾಹಸವನ್ನು ಹಮ್ಮಿಕೊಂಡಿದ್ದಾರೆ. ಇವರ ತಂಡದಲ್ಲಿ ಚಿತ್ರದುರ್ಗದವಾರದ ಬಸವರಾಜ್, ರಾಜಶೇಖರ, ಪವನ್ ಜೋಸ್, ನಿಂಗರಾಜು, ಮದನ್, ನವೀನ್, ಅಭಿ, ಪವನ್ ಕುಮಾರ್ ಒಳಗೊಂಡಿದ್ದಾರೆ. ಫೆ.10 ರಂದು ಜಮಲಾಬಾದ್ ಕೋಟೆಯನ್ನು ಸಾಹಸಮಯವಾಗಿ ಏರಲಿದ್ದೇವೆ ಎಂದು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ತಿಳಿಸಿದರು.


ಹಲವಾರು ಪ್ರವಾಸಿ ಸ್ಥಳಗಳಲ್ಲಿ, ಶಿಖರಗಳಲ್ಲಿ, ನದಿ ಹಾಗೂ ಕೆರೆಗಳಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪಿದ ಮೃತ ದೇಹಗಳನ್ನು ಕಠಿಣ ಕಾರ್ಯಾಚರಣೆ ಮೂಲಕ ಈ ತಂಡದೊಂದಿಗೆ ಮಾಡಿರುತ್ತಾರೆ.

Exit mobile version