Site icon Suddi Belthangady

ಬಾರ್ಯ ಬಿಜೆಪಿ ಸ್ಪಂದನ ಸಮಿತಿಯಿಂದ ಆರ್ಥಿಕ ಧನ ಸಹಾಯ

ಬಾರ್ಯ :ಬಿಜೆಪಿ ಸ್ಪಂದನ ಸಮಿತಿ ಬಾರ್ಯ ಪುತ್ತಿಲ ವತಿಯಿಂದ ಬಾರ್ಯ ಗ್ರಾಮದ ಪಂಚಲಜೆ ಬಾಬು ನಲ್ಕೆಯವರ ಮಗಳ ಮದುವೆಗೆ ರೂ. 15 ಸಾವಿರ ಆರ್ಥಿಕ ಧನ ಸಹಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಯಾನಂದ್ ಕಲ್ಲಾಪು, ಬಾರ್ಯ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ್ ಪೈ, ಬೂತ್ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಕುರುಡಂಗೆ, ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಸನ್ನ ಗೌಡ, ಉಪಾಧ್ಯಕ್ಷ ಪ್ರವೀಣ್ ರೈ, ನಿರ್ದೇಶಕರಾದ ಶೇಖರ್ ಕುಂಡಡ್ಕ, ಬಾರ್ಯ ಬೂತ್ ಕಾರ್ಯದರ್ಶಿ ಅರುಣ್ ಬಜಕ್ಕಳ, ಪುತ್ತಿಲ ಶಕ್ತಿ ಕೇಂದ್ರ ಅಧ್ಯಕ್ಷ ದಯಾನಂದ ಆಳ್ವ, ಬೂತ್ ಸಮಿತಿ ಅಧ್ಯಕ್ಷರಾದ ವಸಂತ್ ಗೌಡ ಮಜಿಕುಡೆ, ಪ್ರವೀಣ್ ಬೇಂಗಿಲ, ಶೇಖರ್ ಕುಂಡಡ್ಕ, ಕಾರ್ಯಕರ್ತರಾದ ಯಶೋಧರ ಪೂಜಾರಿ ಪಂಚಲಜೆ ಉಪಸ್ಥಿತರಿದ್ದರು.

Exit mobile version