Site icon Suddi Belthangady

ಅಳದಂಗಡಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಂಡ ನಾಗರ ಹಾವಿನ ಎಡೆಯಲ್ಲಿ ಮಾಣಿಕ್ಯಕಲ್ಲು


ಅಳದಂಗಡಿ :ಖ್ಯಾತ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರುವ ಕೊರಗಪ್ಪ ಶೆಟ್ಟಿ ಇವರ ಮನೆಯಲ್ಲಿ ಜ.25 ರಂದು ರಾತ್ರಿ ನಡೆದ ನಾಗ ದೇವರ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ನಾಗರ ಹಾವಿನ ಹೆಡೆಯಲ್ಲಿ ಮಾಣಿಕ್ಯದ ಕಲ್ಲು ಕಂಡು ಬಂತು. ಹೊಲೆಯುತ್ತಿರುವ ಇದು ಅಪರೂಪವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version