Site icon Suddi Belthangady

ಕುಪ್ಪೆಟ್ಟಿಯಲ್ಲಿ ಮಾದಕ ಪದಾರ್ಥಗಳ ವಿರುದ್ದ ಎಸ್ ಬಿ ಎಸ್ ಮದರಸ ವಿದ್ಯಾರ್ಥಿಗಳಿಂದ ಜನಜಾಗ್ರತಿ ಅಭಿಯಾನ ಜಾಥ

ಕುಪ್ಪೆಟ್ಟಿ: ಇಲ್ಲಿಯ ಸುನ್ನೀ ಜಂಯೀಯತುಲ್ ಮುಅಲ್ಲಿಮೀನ್. ಎಸ್ ಜೆ ಎಂ. ಸುನ್ನೀ ಮದರಸ ಮ್ಯಾನೇಜ್ ಮೆಂಟ್. ಎಸ್ ಎಂ ಎ. ಸುನ್ನೀ ಬಾಲ ಸಂಘ. ಎಸ್ ಬಿ ಎಸ್. ಇದರ ವತಿಯಿಂದ ಮಾದಕ ದ್ರವ್ಯ ಗಳ ವಿರುದ್ಧ ಜನ ಜಾಗೃತಿ ಅಭಿಯಾನ ಜಾಥಾ ಜ.21 ರಂದು ಕುಪ್ಪೆಟ್ಟಿಯಲ್ಲಿ ಜರಗಿತು.

ಎಸ್ ಜೆ ಎಂ ಅಧ್ಯಕ್ಷ ಉಮರುಲ್ ಫಾರೂಖ್ ಸಖಾಫಿ. ಕಾರ್ಯದರ್ಶಿ ಇಬ್ರಾಹಿಮ್ ಸ ಅದಿ. ಕೋಶಾಧಿಕಾರಿ ಇಸ್ಮಾಯಿಲ್ ಸ ಅದಿ. ಎಸ್ ಎಂ ಎ ಅಧ್ಯಕ್ಷ ಉಸ್ಮಾನ್ ಹಾಜಿ. ಸೇರಿದಂತೆ ವಿವಿಧ ಮದರಸಗಳ ಅಧ್ಯಾಪಕರು. ವಿವಿಧ ಸುನ್ನೀ ಸಂಘಟನೆಗಳ ನೇತಾರರು ವಿವಿಧ ಮದರಸಗಳ ಎಸ್ ಬಿ ಎಸ್ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಕುಪ್ಪೆಟ್ಟಿಯಿಂದ ಕಲ್ಲೇರಿಯವರಿಗೆ ಮೆರವಣಿಗೆ ನಡೆಸಿ ಕಲ್ಲೇರಿಯಲ್ಲಿ ಸಮಾರೋಪಗೊಂಡಿತು .

Exit mobile version