Site icon Suddi Belthangady

ಕಲ್ಲಡ್ಕದಲ್ಲಿ ಬೈಕ್ ಮತ್ತು ಬಿಜೆಪಿ ಪ್ರಚಾರದ ವಾಹನ ನಡುವೆ ಅಪಘಾತ,:ಬೆಳ್ತಂಗಡಿಯ ಯುವಕ ವಿಜೀತ್ ಬಲಿ

ಬೆಳ್ತಂಗಡಿ:ಬೈಕ್ ಮತ್ತು ಬಿಜೆಪಿ ರ‍್ಯಾಲಿಯ ಪ್ರಚಾರದ ವಾಹನದ ನಡುವೆ ಭೀಕರ ರಸ್ತೆ ಅಪಘಾತ ನಡೆದ ಘಟನೆ ಇಂದು ಬೆಳಿಗ್ಗೆ ಕಲ್ಲಡ್ಕದ ನರಹರಿ ಸಮೀಪ ನಡೆದಿದೆ.

ಬೈಕ್ ಸವಾರ ಗುರುವಾಯನಕೆರೆ ನಿವಾಸಿ ತರಕಾರಿ ನಾರಾಯಣ ಎಂಬವರ ಪುತ್ರ ವಿಜಿತ್(35ವ) ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ ಶೃತಿ, ನಾಲ್ಕು ವರ್ಷದ ಹೆಣ್ಣುಮಗು, ತಂದೆ, ತಾಯಿ, ಸಹೋದರರನ್ನು ಅಗಲಿದ್ದಾರೆ.

ಪೋಲೀಸರು ಸ್ಳಳಕ್ಕೆ ಆಗಮಿಸಿದ್ದಾರೆ.

Exit mobile version