Site icon Suddi Belthangady

ಬೆಳ್ತಂಗಡಿ ಬಿ. ಗೋಪಾಲಕೃಷ್ಣ ನಿಧನ

ಬೆಳ್ತಂಗಡಿ : ಬೆಳ್ತಂಗಡಿ ನಿವೃತ್ತ ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿ ಹಾಗೂ ಶ್ರೀರಾಮ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕ, ಬೆಳ್ತಂಗಡಿ ರಾಮ ಕ್ಷತ್ರಿಯ ಸಂಘದ ಸ್ಥಾಪಕ ಬಿ. ಗೋಪಾಲಕೃಷ್ಣ (90ವ) ಜ. 02 ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಮೂಲತಃ ಬೇಕಲದ ಮುದಿಕಲ್‌ನವರಾಗಿದ್ದಾರೆ.

ಮೃತರು ಪತ್ನಿ, ಮತ್ತು 5 ಜನ ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version