Site icon Suddi Belthangady

ರೇಖಾ ಆರ್.ಪ್ರಭು ಉಜಿರೆ ನಿಧನ


ಉಜಿರೆ: ಧರ್ಮಸ್ಥಳ ಕಲ್ಲೇರಿ ಶ್ರೀ ಸಿದ್ಧಿವಿನಾಯಕ ಸ್ಟೋರ್ಸ್ ಮಾಲಕ ಉಜಿರೆ ನಿವಾಸಿ, ಉದ್ಯಮಿ ಹಾಗೂ ಕೃಷಿಕ ರತ್ನಾಕರ ಪ್ರಭು ಅವರ ಪತ್ನಿ ರೇಖಾ ಆರ್. ಪ್ರಭು(62) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ತನ್ನ ಮಗಳ ಮನೆಯಲ್ಲಿ ಜ.1ರಂದು ನಿಧನ ರಾದರು. ಮೃತರ ಅಂತ್ಯ ಸಂಸ್ಕಾರ ಉಜಿರೆಯಲ್ಲಿ ನಡೆಯಿತು.
ಅವರು ಪತಿ, ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version