Site icon Suddi Belthangady

ಉಜಿರೆಯಲ್ಲಿ ಅಮರ್ಥ್ಯ ಬೇಕರಿ ಮತ್ತು ಚಾಕ್ಲೆಟ್ಸ್ ಶುಭಾರಂಭ

ಉಜಿರೆಯ ಹೃದಯ ಭಾಗದಲ್ಲಿ ಪ್ರಪ್ರಥಮ ಬಾರಿಗೆ ಎಲ್ಲಾ ಬ್ರಾಂಡಿನ ಚಾಕ್ಲೇಟ್ಸ್ ಮತ್ತು ಡ್ರೈ ಫ್ರೂಟ್ಸ್ ಹಾಗೂ ವಿಧ ವಿಧದ ಕೇಕ್ ಗಳು ಒಂದೇ ಸೂರಿನಡಿಯಲ್ಲಿ ಹಾಗೂ ಕೈಗೆಟುಕುವ ದರಗಳಲ್ಲಿ ಹೋಲ್ ಸೇಲ್ ಮತ್ತು ರಿಟೇಲ್ ಮಾರಾಟ ದರದಲ್ಲಿ ಉಜಿರೆಯ ಮಾವಂತೂರು ರೆಸಿಡೆನ್ಸಿ ಯಲ್ಲಿ ಅಮರ್ಥ್ಯ ಬೇಕರಿ ಮತ್ತು ಚಾಕ್ಲೆಟ್ಸ್ ಶುಭಾರಂಭವನ್ನು ಪದ್ಮರಾಜ ಬಲ್ಲಾಲ್ ರವರು ಉದ್ಘಾಟನೆಗೊಳಿಸಿದ್ದರು.

ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಶ್ವರರಾದ ಶರತ್ ಕೃಷ್ಣ ಪಡುವೆಟ್ನಯ ದೀಪ ಬೆಳಗಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕರಾದ ಹರೀಶ್ ಪೂಂಜಾ ಹಾಗೂ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಲಕ್ಷ್ಮಿ ಗ್ರೂಪಿನ ಮಾಲಕರಾದ ಕೆ. ಮೋಹನ್ ಕುಮಾರ್ ರವರು ಹಾಗೂ ಸಂಧ್ಯಾ ಟ್ರೇಡರ್ಸ್ ರಾಜೇಶ್ ಪೈಯವರು ಉದ್ಯಮಿಗಳು ಉಜಿರೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರು ಕಾರಂತ್ ಹೋಟೆಲ್ ನ ಮಾಲಕ ಅರವಿಂದ್ ಕಾರಂತ್, ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ, ದುರ್ಗಾ ಮೊಬೈಲಿನ ಮಾಲೀಕರಾದ ವಿಶ್ವನಾಥ್ ಭಂಡಾರಿ, ಎಂ ಚಂದ್ರನಾಯಕ್ ಅಸಿಸ್ಟೆಂಟ್ ಸೂಪರ್ ಟೆಂಟ್ ಪೋಸ್ಟ್ ಆಫೀಸ್ ಕಾರ್ಕಳ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರಕೂರು ಇದರ ಮಾಜಿ ಕಾರ್ಯದರ್ಶಿ ಸೋಮಶೇಖರ್ ಭಂಡಾರಿ ಬೆಳ್ತಂಗಡಿ ತಾಲೂಕು ಭಂಡಾರಿ ಯುವ ವೇದಿಕೆಯ ಕಾರ್ಯದರ್ಶಿಗಳಾದ ಪ್ರಶಾಂತ್ ಅಂಡಿಂಜೆ ಇವರುಗಳು ಉಪಸ್ಥಿತರಿದ್ದಾರು.

Exit mobile version