Site icon Suddi Belthangady

ಆದಿಶಕ್ತಿ ಶ್ರೀ ಮಹಮ್ಮಾಯಿ ತುಳುಭಕ್ತಿಗೀತೆ ಬಿಡುಗಡೆ

ಬೆಳ್ತಂಗಡಿ: ಆದಿಶಕ್ತಿ ಶ್ರೀ ಮಹಮ್ಮಾಯಿ ಎಂಬ ತುಳುಭಕ್ತಿಗೀತೆ ಡಿ.17ರಂದು ಪುತ್ತೂರು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಯುವ ಗಾಯಕ ಸುನೀಲ್ ದೇವಾಡಿಗ ಉಜಿರೆ ಇವರು ಬಿಡುಗಡೆಗೊಳಿಸಿದರು.

ಇದರ ಸಾಹಿತ್ಯವನ್ನು ಸುಮನ್ ಎರ್ಮೆತ್ತೋಡಿ, ಗಾಯನ ಮತ್ತು ಅಭಿನಯವನ್ನು ಪ್ರದೀಪ ನಾಯ್ಕ ಕರಾಯ ಮತ್ತು ತೇಜಸ್ ನಾಯ್ಕ ಮೂಡಲಮೂಲೆ,ವಿಡಿಯೋ ಎಡಿಟಿಂಗ್ ಮತ್ತು ಸಂಕಲನ ವನ್ನು ಗೌರವ್ ಸ್ವರೂಪ್ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ಪುನೀತ್ ನಾಯ್ಕ ಬೆಟ್ಟಂಪಾಡಿ ಮತ್ತು ಅರ್ಚಕ ವೃಂದದವರು ಉಪಸ್ಥಿತರಿದ್ದರು.

Exit mobile version