Site icon Suddi Belthangady

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ 2022 ಅರಿವಿನ ಹೊನಲು ಕಾನೂನು ಅರಿವು ಕಾರ್ಯಕ್ರಮ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ 2022, ಡಿ.16ರಂದು ನಡೆಯುತ್ತಿದ್ದು. ನಂತರ ಅರಿವಿನ ಹೊನಲು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಾಧೀಶರಾದ ದೇವರಾಜು ಎಚ್ . ಎಂ., ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ್, ಹೆಚ್ಹುವರಿ ಸಿವಿಲ್ ನ್ಯಾಯಾಧೀಶ ವಿಜೇಯೆಂದ್ರ ತಿ. ಎಚ್ಚ್, ಮಂಗಳೂರು ವಕೀಲ ಸಂಘದ ಅಧ್ಯಕ್ಷ ಪೃಥ್ವಿ ರಾಜ್ ರೈ, ಬೆಳ್ತಂಗಡಿ ವಕೀಲ ಸಂಘದ ಅಧ್ಯಕ್ಷ ಪ್ರಸಾದ್ ಕೆ. ಎಸ್, ವಕೀಲರಾದ ಜನಾರ್ಧನ, ದಿವ್ಯರಾಜ್, ಶೈಲೇಶ್ ಆರ್ ಟೋಸಾರ್, ಸರಕಾರಿ ವಕೀಲೆ ಆಶಿತಾ, ಎಕ್ಸೆಲ್ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ, ಅಭಿರಾಮ್ ಬಿ. ಎಸ್., ಪ್ರಾಂಶುಪಾಲ dr. ನವೀನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version