Site icon Suddi Belthangady

ಐ ಸಿ ಎಸ್ ಎಸ್ ಆರ್ ಆಯೋಜಿಸಿದ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2022-23 ಸಮಾಜ ಕಾರ್ಯಕ್ಕೆ ಉಪನ್ಯಾಸಕ ಡಾ. ಹರೀಶ್ ಕಲಾಯಿ ಆಯ್ಕೆ


ಬೆಳ್ತಂಗಡಿ: ಐ ಸಿ ಎಸ್ ಎಸ್ ಆರ್(ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್) ನಡೆಸಲ್ಪಡುವ ಪಿ ಡಿ ಎಫ್ (ಪೋಸ್ಟ್ ಡಾಕ್ಟರಲ್ ಫೆಲೋಶಿಪ್) 2022 -23 ಸಾಲಿಗೆ ಮಂಗಳೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಡಾ. ಹರೀಶ್ ಕಲಾಯಿ ಇವರು ಸಮಾಜ ಕಾರ್ಯ ವಿಭಾಗದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುತ್ತಾರೆ.

ಇವರು ಸೈಕೋ ಸೋಶಿಯಲ್ ಪ್ರಾಬ್ಲೆಮ್ಸ್ ಆಫ್ ಸಿಂಗಲ್ ಮದರ್ಸ್ ಕಂಪ್ಯಾರಿಸನ್ ಆಫ್ ಇನ್ಸ್ಟಿಟ್ಯೂಷನಲೈಸ್ ಅಂಡ್ ನಾನ್ ಇನ್ಸ್ಟ್ರುಷನಲೈಸಡ್ ಕಂಡಿಷನ್ ವಿಥ್ ರೆಫರೆನ್ಸ್ ಟು ಕರ್ನಾಟಕ ಸ್ಟೇಟ್ ಎಂಬ ಪ್ರಬಂಧವನ್ನು ಮಂಡಿಸಲಿದ್ದಾರೆ.

ಇವರು ಕಲಾಯಿ ಬೊಮ್ಮಣ್ಣ ಗೌಡ ಮತ್ತು ಶ್ರೀಮತಿ ದೇವಕಿ ಇವರ ಪುತ್ರ.

Exit mobile version