Site icon Suddi Belthangady

ಪಂಜದಲ್ಲಿ ರೈತ ಶಾಮಿಯಾನ ಶುಭಾರಂಭ

 

ಪಂಜದ ಚರ್ಚ್ ಗೇಟ್ ಬಳಿ ಪೈಸಾರಿ ಕಾಂಪ್ಲೆಕ್ಸ್ ನಲ್ಲಿ ರೈತ ಶಾಮಿಯಾನ ಅ.21 ರಂದು ಶುಭಾರಂಭ ಗೊಂಡಿತು.ಆ ಪ್ರಯುಕ್ತ ಮುಂಜಾನೆ ಗಣಹೋಮ ,ವೈಧಿಕ ಕಾರ್ಯಗಳು ಜರುಗಿತು.

ಸಂಸ್ಥೆಯ ಮಾಲಕರಾದ ರಾಧಾಕೃಷ್ಣ ಪೈಸಾರಿ ಮತ್ತು ಬಾಲಕೃಷ್ಣ ಮೂಲೆಮನೆ , ಮನೆಯವರು, ಸಿಬ್ಬಂದಿಗಳು,ಕುಟುಂಬಸ್ಥರು, ಬಂಧುಮಿತ್ರರನ್ನು ಉಪಸ್ಥಿತರಿದ್ದರು.ನಮ್ಮಲ್ಲಿ ಮದುವೆ ಮತ್ತು ಶುಭ ಸಮಾರಂಭಗಳಿಗೆ ಉತ್ತಮವಾದ ಶಾಮಿಯಾನ, ಶೀಟ್, ಚಯರ್, ಟೇಬಲ್, ಲೈಟಿಂಗ್ಸ್, ಹಾಗೂ ಪ್ರತ್ಯೇಕ ಸಸ್ಯಹಾರಿ ಮತ್ತು ಮಾಂಸಾಹಾರಿ ಅಡುಗೆ ಪಾತ್ರಗಳು, ಸಸ್ಯಹಾರಿ ಮತ್ತು ಮಾಂಸಾಹಾರಿ ಅಡುಗೆ ಪಾಕದವರು, ಫೋಟೋ ಗ್ರಾಫರ್ , ಹೋಮ್ ಗಾರ್ಡ್ ,ಕುಡಿಯುವ ನೀರು ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Exit mobile version