Site icon Suddi Belthangady

ಚಂದ್ರಶೇಖರ ಭಟ್ ತಳೂರು ಅವರಿಗೆ ಮಾತೃ ವಿಯೋಗ

ಶ್ರೀಮತಿ ಪದ್ಮಾವತಿ ತಳೂರು ಹೃದಯಾಘಾದಿಂದ ನಿಧನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಹಾಗೂ ಎಲಿಮಲೆ ಜ್ಞಾನ ದೀಪ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಭಟ್ ತಳೂರು ಅವರ ತಾಯಿ ಶ್ರೀಮತಿ ಪದ್ಮಾವತಿಯವರು ನಿನ್ನೆ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಚಂದ್ರಶೇಖರ ತಳೂರು ಸಹಿತ ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಪದ್ಮಾವತಿಯವರು ಮರಣಾನಂತರ ನೇತ್ರದಾನಕ್ಕೆ ನಿರ್ಧರಿಸಿದ್ದರು.

Exit mobile version