Site icon Suddi Belthangady

ಸುಬ್ರಹ್ಮಣ್ಯ: ವಿಶ್ವ ಹಿಂದೂ ಪರಿಷದ್ ನಿಂದ ಗೋ ವಧೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮನವಿ

 

ವಿಶ್ವ ಹಿಂದೂ ಪರಿಷದ್ ಕಡಬ ಪ್ರಖಂಡ ವತಿಯಿಂದ ಐನೆಕಿದು ಗ್ರಾಮದ ಗೋವಿನ ರುಂಡ ಕಡಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ
ಮನವಿ ಸಲ್ಲಿಸಲಾಯಿತು. ಎಸ್ ಐ ಮಂಜುನಾಥ್ ಮನವಿ ಸ್ವೀಕರಿಸಿದರು. ನವೀನ್ ನೆರಿಯಾ, ಮನೋಜ್ ಖಂಡಿಗ, ಅಶೋಕ ಆಚಾರ್ಯ, ರಾಧಾಕೃಷ್ಣ ಆರ್ವಾರ, ರಾಜೇಶ್ ಎನ್ ಎಸ್, ಗಿರೀಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Exit mobile version