Site icon Suddi Belthangady

ನಾಗಲಕ್ಷ್ಮಿ ಆಚಾರ್ಯ ಪೆರಾಜೆ ನಿಧನ

 

ಮೂಲತಃ ಪೆರಾಜೆಯ ಕುಂಬಳಚೇರಿಯವರಾಗಿದ್ದು ಪ್ರಸ್ತುತ ಪುತ್ತೂರು ನಿವಾಸಿಯಾಗಿರುವ ಸದಾಶಿವ ಆಚಾರ್ಯ ಇವರ ಧರ್ಮಪತ್ನಿ ಶ್ರೀಮತಿ ನಾಗಲಕ್ಷ್ಮಿ ಆಚಾರ್ಯ ಅವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು‌. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಇವರು ಪತಿ ಸದಾಶಿವ ಆಚಾರ್ಯ, ಪುತ್ರರಾದ ತೀರ್ಥರಾಮ ಆಚಾರ್ಯ,ವೆಂಕಟೇಶ ಆಚಾರ್ಯ, ಪುತ್ರಿಯರಾದ ಶ್ರೀಮತಿ ಆಶಾ ವಾಮನ ಆಚಾರ್ಯ, ಶ್ರೀಮತಿ ನಿರ್ಮಲ ದಿವ್ಯರಾಜ್ ಆಚಾರ್ಯ, ಅಳಿಯಂದಿರು, ಮೊಮ್ಮಗ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Exit mobile version