Site icon Suddi Belthangady

ವಳಲಂಬೆ : ಶಂಖಪಾಲ ಹಾಗೂ ಶಂಖಶ್ರೀ ಸ್ತ್ರೀಶಕ್ತಿ ಗುಂಪುಗಳ ವತಿಯಿಂದ ಸುನೀತಾಳ ಚಿಕಿತ್ಸೆಗೆ ಧನಸಹಾಯ

 

 

ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರಿನ ವಳಲಂಬೆಯ ಸುನೀತಾ ಮೋಟ್ನೂರು ರವರ ಚಿಕಿತ್ಸೆಗೆ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಶಂಖಪಾಲ ಹಾಗೂ ಶಂಖಶ್ರೀ ಸ್ತ್ರೀಶಕ್ತಿ ಗುಂಪುಗಳ ವತಿಯಿಂದ ರೂ 10,000 ವನ್ನು ಸೆ. 20 ರಂದು ಮನೆಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಗುಂಪಿನ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಮಂಡಲದ ಅಧ್ಯಕ್ಷರು ಹಾಗೂ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.

Exit mobile version