Site icon Suddi Belthangady

ಕಲ್ಲುಗುಂಡಿ : ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಮಹಾಸಭೆ

ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿ ಬ್ಯಾಂಕ್ ಕಲ್ಲುಗುಂಡಿ ಇದರ 12ನೇ ಯ ವಾರ್ಷಿಕ ಮಹಾಸಭೆಯು ಕಛೇರಿ ಮುಂಭಾಗದ ಸಭಾಂಗಣದಲ್ಲಿ ನಡೆಯಿತು .

2021-22 ರ ಬ್ಯಾಂಕ್ ನಡೆಸಿದ ಒಟ್ಟು ವ್ಯವಹಾರದ ಲೆಕ್ಕಪತ್ರ ವನ್ನು ಕಾರ್ಯದರ್ಶಿ ಶಿವಪೆರುಮಾಳ್ ಸಭೆಯಲ್ಲಿ ಮಂಡಿಸಿದರು ಸೊಸೈಟಿ ರೂ 40 ಲಕ್ಷ ವ್ಯವಹಾರ ನಡೆಸಿ ಲಾಭ ಗಳಿಸಿದ ಅಂಕಿ ಅಂಶ ಗಳನ್ನು ಸಭೆಗೆ ತಿಳಿಸಿದರು ಮಹಾಸಭೆಯಲ್ಲಿ ಬ್ಯಾಂಕ್ ನಿರ್ದೇಶಕರಾದ  ಅನ್ನದೊರೆ,  ಜ್ಞಾನಶಿಲಾ,  ಸುಕುಮಾರ್ ಹಾಗೂ ಸದಸ್ಯರಾದ ಅಬ್ದುಲ್ ರಜಾಕ್ ಮತ್ತು ಇನ್ನಿತರ ಸದಸ್ಯರು  ಹಾಜರಿದ್ದರು.

 

 

 

Exit mobile version