Site icon Suddi Belthangady

ಸೆ.18;ಮುರುಳ್ಯ- ಎಣ್ಮೂರು ಪ್ರಾ.ಕೃ.ಪ.ಸ.ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ- ಪೂರ್ವಭಾವಿ ಸಭೆ

ಮುರುಳ್ಯ- ಎಣ್ಮೂರು ಪ್ರಾ.ಕೃ.ಪ.ಸ‌.ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯ ಬಗ್ಗೆ ಪೂರ್ವಭಾವಿ ಸಭೆ ಇಂದು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ವಸಂತ ಹೆಚ್.ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಉಪಾಧ್ಯಕ್ಷೆ ಕುಸುಮಾವತಿ ರೈ ಎಣ್ಮೂರುಗುತ್ತು, ನಿರ್ದೇಶಕರುಗಳಾದ ರಘುನಾಥ ರೈ ಕೆ.ಎನ್.,ವಸಂತ ನಡುಬೈಲ್, ರೂಪರಾಜ ರೈ, ಭಾಗೀರಥಿ ಮುರುಳ್ಯ,  ರಾಜಶೇಖರ ಶೃಂಗೇರಿ, ದಿನೇಶ್ ಹೆಚ್.,ಪುರುಷೋತ್ತಮ ಆಚಾರ್ಯ,ದಿನೇಶ್ ಎ.,ಶೇಖರ ಸಾಲಿಯಾನ್,ನಳಿನಿ ಸೀತಾರಾಮ ರೈ ಯು ಹಾಗೂ ಡಿ.ಸಿ.ಸಿ.ಬ್ಯಾಂಕ್ ಪ್ರತಿನಿಧಿ, ವಲಯ ಮೇಲ್ವಿಚಾರಕ ಪ್ರದೀಪ್ ಕೆ.,ಮುಖ್ಯಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಉಪಸ್ಥಿತರಿದ್ದರು.

Exit mobile version