Site icon Suddi Belthangady

ಕೋಟೆ ಮಾಯಿಲ ಸಮುದಾಯ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಕುಮಾರ ಬಳ್ಳಕ್ಕ, ಕಾರ್ಯದರ್ಶಿ ವಿಶ್ವನಾಥ ಕೊಂಬಾರ್

ಕರ್ನಾಟಕ ರಾಜ್ಯದ ದ.ಕ‌ ಹಾಗೂ ಕೊಡಗು ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿಗೆ ಸೇರಿದ ಕೋಟೆ ಮಾಯಿಲ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ, ಕ್ರೀಡಾ ಪಟುಗಳಿಗೆ, ಪ್ರೋತ್ಸಾಹಧನ, ವಿದ್ಯಾರ್ಥಿ ವೇತನ, ಅನಾಥ ರೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ, ಅನಾಥರಿಗೆ, ಅಪಘಾತಗಳಲ್ಲಿ ನೊಂದವರಿಗೆ ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳ ವಂಚಿತರಿಗೆ ನೆರವು ನೀಡುವ ಹಾಗೂ ನೊಂದವರ ಧ್ವನಿಯಾಗುವ ಉದ್ದೇಶದಿಂದ ಸ್ಥಾಪಿತವಾದ ಕೋಟೆ ಮಾಯಿಲ ಸಮುದಾಯ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಗುತ್ತಿಗಾರು ಗ್ರಾಮದ ಬಳ್ಳಕ್ಕ ನಿವಾಸಿ ಕುಮಾರ್ ಬಳ್ಳಕ್ಕ, ಕಾರ್ಯದರ್ಶಿಯಾಗಿ ವಿಶ್ವನಾಥ ಕೊಂಬಾರ್ ಆಯ್ಕೆಯಾಗಿದ್ದಾರೆ.

Exit mobile version