Site icon Suddi Belthangady

ದಯಾನಂದ ಕಂರ್ಬು ನೆಕ್ಕಿಲ ನಿಧನ

ಐವತ್ತೊಕ್ಲು ಗ್ರಾಮದ ಕಂರ್ಬುನೆಕ್ಕಿಲ ದಿ.ಹೊನ್ನಪ್ಪ ಗೌಡರ ಪುತ್ರ ದಯಾನಂದ (ಧರ್ಮಪಾಲ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.7 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 53 ವರುಷ ವಯಸ್ಸಾಗಿತ್ತು. ಅವರು ಪಂಜ ಬಿ. ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯರಾಗಿದ್ದರು.ಮೃತರು ಪತ್ನಿ ಶ್ರೀಮತಿ ಹರಿಣಾಕ್ಷಿ,, ತಾಯಿ ಕುಂಞಕ್ಕ, ಸಹೋದರ ದೇವದಾಸ, ಸಹೋದರಿ ಶ್ರೀಮತಿ ಚಂದ್ರಾಕ್ಷಿ , ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Exit mobile version