Site icon Suddi Belthangady

ತೋಟತ್ತಾಡಿ ಶಾಲಾ ಮುಖ್ಯೋಪಾಧ್ಯಾಯ ಮಹಾಂತೇಶ್ ನಿಧನ

ತೋಟತ್ತಾಡಿ : ಶಾಲಾ ಮುಖ್ಯೋಪಾಧ್ಯಾಯ ಮಹಾಂತೇಶ್(47) ಹೃದಯಘಾತದಿಂದ ನ.25 ರಂದು ರಾತ್ರಿ ನಿಧನ ಹೊಂದಿದರು.

ನ.24 ರಂದು ಉಸಿರಾಟದ ತೊಂದರೆ ಕಾಣಿಸಿದ ಕಾರಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ.25 ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು

ಮಕ್ಕಳ ಜೊತೆಗೆ ಉತ್ತಮ ಬಾಂಧವ್ಯದಲ್ಲಿ ಇದ್ದು ಜನರ ಪ್ರೀತಿ ಪಾತ್ರರಾಗಿದ್ದರು.

ದೇವಗಿರಿ ಶಾಲೆಗೆ ಕರ್ತವ್ಯವನ್ನು ಆರಂಭಿಸಿದ್ದರು. ನಂತರ ಅಣಿಯೂರು ಕಕ್ಕಿಂಜೆ ಶಾಲೆ ಯಲ್ಲಿ ಸಹಶಿಕ್ಷಕರಾಗಿ ಮತ್ತು 2022 ಮೇ ನಲ್ಲಿ ಮುಖ್ಯಶಿಕ್ಷಕರಾಗಿ ತೋಟತ್ತಾಡಿ ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು.

Exit mobile version